ಪ್ರಕಟಣೆ

ಸಹಾರಾ ಕಲೆ ಮತ್ತು ಕರಕುಶಲ ಶಾಪಿಂಗ್ ಹಬ್ಬಕ್ಕೆ ಚಾಲನೆ

ಕುಶಾಲನಗರ, ಡಿ 19: ಕುಶಾಲನಗರದಲ್ಲಿ ಒಂದು ತಿಂಗಳ‌ ಕಾಲ ನಡೆಯಲಿರುವ ಸಹಾರಾ ಕಲೆ‌ ಮತ್ತು ಕರಕುಶಲ ಶಾಪಿಂಗ್ ಹಬ್ಬಕ್ಕೆ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅವರು ಚಾಲನೆ‌ ನೀಡಿ ಶುಭ ಕೋರಿದರು. ಕರಕುಶಲ‌ ಮತ್ತು ಕೈಮಗ್ಗ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದೆ.

ಈ ಸಂದರ್ಭ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಮಹೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!