ಕುಶಾಲನಗರ, ಅ 14: ಕೊಡಗಿಗೆ ಸಚಿವ ಸ್ಥಾನದ ಬೇಡಿಕೆ ಬಗ್ಗೆ ಗುಡ್ಡೆಹೊಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಡಾ.ಮಂತರ್ ಗೌಡ ಅವರು, ಸಂಪುಟ ವಿಸ್ತರಿಸುವುದು ಪುನರಚಿಸುವುದು ದೊಡ್ಡವರಿಗೆ ಬಿಟ್ಟ ವಿಚಾರ. ಸಚಿವ ಸ್ಥಾನ ಒದಗಿಸುವ ವಿಚಾರ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ ಕೊಡಗಿಗೂ ಒಂದು ಸಚಿವ ಸ್ಥಾನದ ಅವಶ್ಯಕತೆ ಇದೆ. ಬಹಳ ಕಾಲದಿಂದ ಕೊಡಗು ಸಚಿವ ಸ್ಥಾನದಿಂದ ವಂಚಿತವಾಗಿದೆ. ಸಚಿವ ಸಂಪುಟದಲ್ಲಿ ನಮ್ಮವರು ಮಾತನಾಡಲು ಒಂದು ಅವಕಾಶ ಬೇಕಿದೆ ಎಂದರು.
Back to top button
error: Content is protected !!